Slide
Slide
Slide
previous arrow
next arrow

ದಿ.ಡಿ.ಎನ್.ಶೇಟ್‌ಗೆ ನುಡಿನಮನ

300x250 AD

ಸಿದ್ದಾಪುರ: ಇತ್ತೀಚೆಗೆ ನಿಧನ ಹೊಂದಿದ ನಿವೃತ್ತ ಶಿಕ್ಷಕ ಡಿ.ಎನ್.ಶೇಟ್ ಅವರಿಗೆ ಪ್ರಶಾಂತಿ ವಿದ್ಯಾಕೇಂದ್ರದಲ್ಲಿ ಪ್ರಶಾಂತಿ ಆದರ್ಶ ಶಿಕ್ಷಣ ಸೇವಾ ಟ್ರಸ್ಟ್ನಿಂದ ನುಡಿನಮನ ಸಲ್ಲಿಸಲಾಯಿತು.
ಆರ್.ಜಿ.ಪೈ.ಮಂಜೈನ್, ಶುಭಾ ಆರ್.ಪೈ, ಕೆ.ಎ.ಭಟ್ಟ, ಪಿ.ಬಿ.ಹೊಸೂರು, ಡಿ.ವಿ.ಶೇಟ್, ರಮೇಶ ಜಿ.ಪೈ, ರಾಕೇಶ ಆರ್.ಪೈ, ಅರುಂಧತಿ ಹೆಗಡೆ,ದಿನೇಶ ಪಟೇಲ್,ಶಿವಾನಂದ ಗೌಡ, ರಾಘವೇಂದ್ರ ಬೇಡ್ಕಣಿ ಇತರರು ದಿವಂಗತರ ಭಾವಚಿತ್ರಕ್ಕೆ ಪುಷ್ಪಸಮರ್ಪಿಸಿ ನುಡಿನಮನ ಸಲ್ಲಿಸಿದರು.
ಪ್ರೌಢಶಾಲಾ ಮುಖ್ಯಾಧ್ಯಾಪಕ ದಿನೇಶ ಶೆಟ್ಟಿ, ಸುಮೀತ್ರಾ ಶೇಟ್, ಶಿಕ್ಷಕ ಕೆ.ಟಿ. ಕಾರ್ಯಕ್ರಮ ನಿರ್ವಹಿಸಿದರು.

300x250 AD
Share This
300x250 AD
300x250 AD
300x250 AD
Back to top